G.S. Shivarudrappa (Kannada: ಜಿ.ಎಸ್. ಶಿವರುದ್ರಪ್ಪ) (7 February 1926 -- 23 December 2013) was a Kannada poet, writer and researcher who was awarded the title of Rashtrakavi by the Government of Karnataka on November 1, 2006. G.s.shivarudrappa's evergreen hit songs jukebox
/user/folklahari
subscribe us @ http://goo.gl/mHCPgwhttps://www.facebook.com/pages/Folk-Lahari/184793238393788
@dayanandmundargi2138منذ 10 سنواتAralada edegalanu hasiru golisuva shiva rupini. swara madhurya gana sinchana vagivudu i hadu. Kanasigu banna beresuva hadu idagide 2
@
@madhusbiمنذ 9 سنواتThese are not folk songs (Janapada Geete).. In Kannada, they fall under "Bhava geete" category. They can be called "Light music" category songs instead. 1
ಎನಿತು ವಂದಿಪೆವು ಗೀತೆಗೆ, ಗೀತೆಯ ಗಾಯನಕ್ಕೆ
ನನ್ನ ನಮನ 7
Pls listen kannada songs will proud to be kannadiga 1
ಕಾಣದ ಕಡಲಿಗೆ ಹಂಬಲಿಸಿದೆ ಮನ ಮನ.
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂ<span id="hidden2" class="buttons">ದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿನ ಮೊರೆತದ ಜೋಗುಳ
ಒಳಕಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ
ಒಳಕಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯೂ ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯುತಿದ್ದೆ
ಎಲ್ಲಿರುವುದೋ ಅದೂ ಎಂತಿರುವುದೋ ಅದೂ.
ನೋಡಬಲ್ಲೆನೆ ಒಂದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೆ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೆ ಸಮನಾಗಿಹುದಂತೆ
ಸುನಿಲ ವಿಸ್ತರ ಅಂತರಂಗ ಶೋಬಿತ
ಗಮ್ಭಿರಾ ಬುದಿ ತಾನಂತೆ
ಮುನ್ನಿರಂತೆ ಆಪಾರವಂತೆ
ಕಾಣ ಬಲ್ಲೇನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರೂ ಎಂದಿಗಾದರೂ ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆ ನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆ ನೇನು
ಸೇರಬಹುದೆ ನಾನು
ಕಡಲ ನಿರಿನೋಳು ಕರಗಬಹುದೆ ನಾನು
ಕರಗಬಹುದೆ ನಾನು.
ಕರಗಬಹುದೆ ನಾನು. ....وسعت 5
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ